ಜೂನ್ 2025 ರ ಪಾಡ್‌ಕ್ಯಾಸ್ಟ್ ಸಂದರ್ಶನ ವಿಚಾರಗಳು

ವಿಜಯ್ ಮಲ್ಯ ಕರ್ನಾಟಕದ ವಿವಿಧ ದೇವಸ್ಥಾನಗಳಿಗೆ ನೀಡಿರುವ ಕೊಡುಗೆಗಳು ಮತ್ತು ಇತರ ವಿಚಾರಗಳು

ವಿಜಯ ಮಲ್ಯ ಬೆಂಗಳೂರು ಮೂಲದ ಉದ್ಯಮಿ ಕೆಲವರ ಪ್ರಕಾರ ಪ್ರಖ್ಯಾತ ಉದ್ಯಮಿ ಕೆಲವರ ಪ್ರಕಾರ ಕುಖ್ಯಾತ ಉದ್ಯಮಿ ಒಟ್ಟನಲ್ಲಿ ಕಾಂಟ್ರವರ್ಷಿಯಲ್ ಫಿಗರ್ ಆರ್ಥಿಕ ಅಪರಾಧದ ಆಪಾದನೆ ಇರೋ ವ್ಯಕ್ತಿ ಅವರ ತಂದೆ ವಿಠ್ಠಲ್ ಮಲ್ಯ ಕೂಡ ಖ್ಯಾತ ಉದ್ಯಮಿಯಾಗಿದ್ರು ಬೆಂಗಳೂರಿನ ಹೃದಯ ಭಾಗದಲ್ಲಿ ಮಲ್ಯ ಅಪ್ಪನ ಅಂದ್ರೆ ವಿಜಯ ಮಲ್ಯ ಅವರ ಅಪ್ಪ ವಿಠ್ಠಲ್ ಮಲ್ಯ ಅವರ ಹೆಸರಲ್ಲಿ ರಸ್ತೆ ಇದೆ ಅಷ್ಟು ಕೊಡುಗೆ ಕೊಟ್ಟಿದ್ದಾರೆ ಬೆಂಗಳೂರಿಗೆ ಅವರು ಅವರ ನಂತರ ವಿಜಯ ಮಲ್ಯ ಕೂಡ ಹಳೆ ಬಿಸಿನೆಸ್ ಗಳೊಂದಿಗೆ ಏರ್ಲೈನ್ಸ್ ರಿಯಲ್ ಎಸ್ಟೇಟ್ ನಂತ ಹಲವು ಹೊಸ ಬಿಸಿನೆಸ್ ಗಳಿಗೂ ಕೈ ಹಾಕಿ ಒಂದು ಮಟ್ಟಿಗೆ ಸಕ್ಸಸ್ ಕೂಡ ಕಂಡಿದ್ರು 2013 ರಫೋಪ್ಸ್ ಲಿಸ್ಟ್ ಪ್ರಕಾರ ಸುಮಾರು 750 ಮಿಲಿಯನ್ ಡಾಲರ್ ಆಸ್ತಿ ಹೊಂದಿದ್ರು ಅಂದ್ರೆ ಈಗಿನ ಲೆಕ್ಕದಲ್ಲಿ ಸುಮಾರು 6300 ಕೋಟಿ ರೂಪಾಯಿ ಈಗಿನ ಆಸ್ತಿಯಲ್ಲ 2013ರ ಆಸ್ತಿ ಇನ್ನು ಮಲ್ಯ ಯುಬಿ ಗ್ರೂಪ್ಸ್ನ ಚೇರ್ಮನ್ ಇವರ ಕಿಂಗ್ ಫಿಶರ್ ಏರ್ಲೈನ್ಸ್ ಒಂದು ಕಾಲದಲ್ಲಿ ದೇಶದ ನಂಬರ್ ಒನ್ ಏವಿಯೇಶನ್ ಕಂಪನಿ ಆಗಿತ್ತು ಆದರೆ ಅದೇ ಕಿಂಗ್ ಫಿಶರ್ ಏರ್ಲೈನ್ಸ್ ಇವರನ್ನ ದೇಶವಿಟ್ಟು ಓಡಿ ಹೋಗುವಂತೆ ಮಾಡ್ತು  

 

ವಿಜಯ್ ಮಲ್ಯ ಕರ್ನಾಟಕದ ವಿವಿಧ ದೇವಸ್ಥಾನಗಳಿಗೆ ನೀಡಿರುವ ಕೊಡುಗೆಗಳು
ಇತ್ತೀಚೆಗೆ ಖಾಸಗಿ ಸಂದರ್ಶನವನ್ನು ಜೂನ್ 2025ರಲ್ಲಿ ವಿಜಯ್ ಮಲ್ಯ ಅವರು ನೀಡಿದರು ಅವರು ಹಲವಾರು ವಿಚಾರವನ್ನು ಹಂಚಿಕೊಂಡಿದ್ದಾರೆ,  ಸಂದರ್ಶಕರು ನಿಮಗೆ ದೇವರ ಮೇಲೆ ನಂಬಿಕೆ ಇದೆಯಾ ಎಂದು ಕೇಳಿದಾಗ ವಿಜಯ್ ಮಲ್ಯ ನೀಡಿದ ಕಾಣಿಕೆ, ಭಕ್ತಿಯ ಜೊತೆಗೆ ಇದೇ ದೇವರು ತನ್ನನ್ನು ಸಂಕಷ್ಟದಿಂದ ಪಾರು ಮಾಡಲಿದೆ ಎಂದಿದ್ದಾರೆ. ನಾನು ದೇವರನ್ನು ನಂಬುತ್ತೇನೆ. ಭಾರತದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದೇನೆ. ಮುಖ್ಯವಾಗಿ ದಕ್ಷಿಣ ಭಾರತದ ಬಹುತೇಕ ದೇವಸ್ಥಾನಗಳಿಗೆ ಭೇಟಿ ನೀಡಿದ್ದೇನೆ. ಭಕ್ತಿಯಿಂದ ನಡೆದುಕೊಂಡಿದ್ದೇನೆ ಎಂದು ವಿಜಯ್ ಮಲ್ಯ ತಿಳಿಸಿದ್ದಾರೆ .   ದೇವಸ್ಥಾನಗಳಿಗೆ ಭಕ್ತಿಯ ಕಾಣಿಕೆಯನ್ನೂ ಸಲ್ಲಿಸಿದ್ದೇನೆ ಎಂದಿದ್ದಾರೆ. ಕರ್ನಾಟಕದ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಮುಂಭಾಗದಲ್ಲಿರುವ ಧ್ವಜಸ್ಥಂಬ ನೀಡಿರುವುದಾಗಿ ತಿಳಿಸಿದ್ದಾರೆ. ಕೇರಳದ ಶಬರಿ ಮಲೆ ದೇವಸ್ಥಾನ ಮೇಲಿರುವ ಚಿನ್ನದ ಮೇಲ್ಜಾವಣಿಯನ್ನು ಕಾಣಿಕೆಯಾಗಿ ನೀಡಿರುವುದಾಗಿ ತಿಳಿಸಿದ್ದಾರೆ . ತಿರುಮಲದ ತಿರುಪತಿ ದೇವಸ್ಥಾನದ ಗರ್ಭಗುಡಿಯ ಚಿನ್ನದ ಹೊದಿಕೆಯನ್ನು ನೀಡಿರುವುದಾಗಿ ತಿಳಿಸಿದ್ದಾರೆ. ಇದೇ ರೀತಿ ಹಲವು ದೇವಸ್ಥಾನಗಳಿಗೆ ಭಕ್ತಿಯ ಕಾಣಿಕೆ ನೀಡಿರುವುದಾಗಿ ತಿಳಿಸಿದ್ದಾರೆ. ದೇವರು ನನ್ನು ಕಾಪಾಡುತ್ತೇನೆ ಎಂಬ ನಂಬಿಕೆ ದೇವರು, ದೇವಸ್ಥಾನ ಮೇಲೆ ಅತೀವ ಭಕ್ತಿಯಿಂದ ನಡೆದುಕೊಂಡಿರುವ ತನಗೆ ಅದೇ ದೇವರು ಕಾಪಾಡುತ್ತಾನೆ ಎಂಬ ನಂಬಿಕೆ ಇದೆ ಎಂದು ವಿಜಯ್ ಮಲ್ಯ ಹೇಳಿದ್ದಾರೆ.

         

ಅವರು ಹಂಚಿಕೊಂದಿರುವ ಇನ್ನಿತರ ವಿಚಾರಗಳು
ನನ್ನನ್ನ ಬೇಕಾದರೆ ಪಲಾಯನವಾದಿ ಅಂತ ಅನ್ನಿ ಪರವಾಗಿಲ್ಲ ಆದರೆ ನಾನು ಕಳ್ಳ ಅಲ್ಲ ಕಳ್ಳನ ಇಂಟೆನ್ಶನ್ ಬೇರೆನೇ ಇರುತ್ತೆ ನನಗೆ ಯಾವಾಗಲೂ ಕೂಡ ನಾನು ಪಡೆದಂತ ಸಾಲದ ಬಾಪ್ತನ್ನ ಸೆಟಲ್ ಮಾಡುವಂತ ಉದ್ದೇಶ ಇತ್ತ ವಿನಹ ಅವರು ಕೊಟ್ಟಂತ ಹಣವನ್ನ ಲಪಟಾಯಿಸುವಂತ ಸಂಚು ಇರಲಿಲ್ಲ ಇಷ್ಟಕ್ಕೂ ಇದು ಕಳ್ತನ ಅಂತ ಹೇಳೋದಕ್ಕೆ ಇಲ್ಲಿ ಯಾವ ಕಳ್ಳತನ ನಡೆದಿದೆ ಹೇಳಿ, ಯಾರಿಗೂನು ಮೋಸ ಮಾಡುವಂತ ಹಂಬಲ ನನಗಿಲ್ಲ  ಎಂದಿದ್ದಾರೆ  ವಿಜಯಮಲ್ಯ , ಒಂಬತ್ತು ವರ್ಷಗಳ ನಂತರ ಅವರು ಮತ್ತೆ ಜನರ ಮುಂದೆ ಕಾಣಿಸಿಕೊಂಡಿದ್ದಾರೆ ಆದರೆ 2016 ರಿಂದ ವಿಜಮಲ್ಯ ಅವರು ಯಾರ ಕಣ್ಣಿಗೂನು ಬಿದ್ದಿರಲಿಲ್ಲ ಇಷ್ಟು ಕಾಲದವರೆಗೂನು ಒಂದು ವಿಧದ ಅಜ್ಞಾತ ಬದುಕನ್ನು ಸಾಗಿಸಿದಂತ ಅವರು ಇದೇ ಮೊದಲ ಬಾರಿಗೆ ಎನ್ನುವಂತೆ ಮನಸ್ಸನ್ನ ಬಿಚ್ಚಿ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ,

         

ಆರ್ಥಿಕ ಕುಸಿತ
2008ರ ಆರ್ಥಿಕ ಕುಸಿತದಿಂದ ಅವರಿಗೆ ಮುಂದೆ ಚೇತರಿಸಿಕೊಳ್ಳುದಕ್ಕೆ ಅವಕಾಶನೇ ಸಿಗಲಿಲ್ಲ ಆಗ ಅವರು ಮಾಡಿದಂತ ಬ್ಯಾಂಕ್ ಸಾಲ ಅವರ ಲಾಯಬಿಲಿಟಿಗಳನ್ನ ಅದೆಷ್ಟರ ಮಟ್ಟಿಗೆ ಮಾಡ್ತೋ ಗೊತ್ತಿಲ್ಲ ಸಾಲ ತಗೊಂಡಂತವರು ಅದನ್ನ ವಾಪಸ್ ಕೊಡೋದಕ್ಕೆ ಸಾಧ್ಯ ಆಗಿಲ್ಲ ಈ ಬ್ಯಾಂಕ್ಗಳು ನೋಡೋವರೆಗೂ ನೋಡಿ ಅವರ ಮೇಲೆ ಮನಿ ಫ್ರಾಡ್ ಹಾಗೂ ಇಲ್ಲಿಗಲ್ ಮನಿ ಲ್ಯಾಂಡಿಂಗ್ ಮೊದಲಾದಂತ ಆರೋಪದ ಅಡಿಯಲ್ಲಿ ಕೇಸ್ಗಳನ್ನ ದಾಖಲ ಮಾಡಿದ್ವು 2012 ರಿಂದನು ಕೂಡ ಈ ಕೇಸ್ಗಳನ್ನ ಎದುರಿಸುತ್ತಾನೆ ಇದ್ರು. ಅವರ ವಿಮಾನಯಾನ ಸಂಪೂರ್ಣ ಬಿದ್ದುಹೋಗಿತ್ತು. ಅದರಲ್ಲಿ ಕೆಲಸವನ್ನ ಮಾಡ್ತಿದ್ದಂತಹ ಸಾವಿರಾರು ಉದ್ಯೋಗಿಗಳಿಗೆ ಕನಿಷ್ಠ ವೇತನ ಕೂಡ ನೀಡಲು ಅವರಿಗೆ ಆಗಲಿಲ್ಲ . ಅವರೆಲ್ಲ ಮಲ್ಯರವರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡಿದರು ದೇಶವ್ಯಾಪಿಯಾಗಿ ಅವರ ವಿರುದ್ಧ ಹೋರಾಟ ನಡೀತು. ವಿಜಯಮಲಿಯ ಅವರು ಪೂರ್ತಿ ವಿಜಯಮಲಿ ಅವರು ಪೂರ್ತಿ ಬ್ಯಾಂಕ್ರಪ್ಟ್ ಆಗಿದ್ದರು ಅವರು ಜನರಿಗಾಗಲಿ ಮಾಧ್ಯಮಗಳಿಗಾಗಲಿ ಅಥವಾ ತಮ್ಮ ಸಂಸ್ಥೆಯ ಉದ್ಯೋಗಿಗಳಿಗಾಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ಕೊಡಲಿಲ್ಲ. ಸುಮಾರು ಮೂರು ನಾಲ್ಕು ವರ್ಷದವರೆಗೂ ಇಲ್ಲೇ ಇದ್ದು ಕೋರ್ಟ್ ವ್ಯವಹಾರವನ್ನ ನಡೆಸಿದಂತವರು 2016ರಲ್ಲಿ ಜನಿವಾಗೆ ಹೊರಟಿದ್ದೆ ಕೊನೆ. ಹಾಗೆ ಹೋದವರು ಮತ್ತೆ ವಾಪಸ್ ಭಾರತಕ್ಕೆ ಬರಲೇ ಇಲ್ಲ ಇವತ್ತು ಕೂಡ ಅವರು ಭಾರತದಲ್ಲಿ ಇಲ್ಲ ಈ ರೀತಿ ಹೋದಂತ ಅವರ ಬಗ್ಗೆ ಇಲ್ಲಿ ಲೆಕ್ಕವಿಲ್ಲದಷ್ಟು ವದಂತಿಗಳು ಆರೋಪಗಳು ಬೆಳೆದಿದ್ವು ವಿಜಯ ಮಲಿ ಅವರು ದೇಶ ಬಿಟ್ಟು ಓಡಿಹೋದರು ಅವರೊಬ್ಬ ಮೂಸಗಾರ ಎಂಬಂತ ಎಲ್ಲಾ ಕಡೆ ಪ್ರಚಾರ ಮಾಡಲಾಯಿತು ಕೋರ್ಟ್ಗಳು ಸರ್ಕಾರಕ್ಕೆ ಮನವಿಯನ್ನ ಮಾಡಿ ಅವರನ್ನ ವಾಪಸ್ ಕರೆಸಿಕೊಳ್ಳೋದಕ್ಕೆ ಪ್ರಯತ್ನ ಪಟ್ಟವು ಆದರೆ ಆ ಹೊತ್ತಿಗೆ ಯುನೈಟೆಡ್ ಕಿಂಗ್ಡಂ ನಲ್ಲಿ ವಾಸ ಇದ್ದಂತ ಅವರನ್ನ ಕರೆಸಿಕೊಳ್ಳೋದಕ್ಕೆ ಲೀಗಲಿ ಸಾಧ್ಯ ಆಗಲಿಲ್ಲ ಅವರು ವಿದೇಶಕ್ಕೆ ಹೋದರು ಕೂಡ ಅವರ ಕೆಲವು ಪಾರ್ಟಿ ವಿಡಿಯೋ ಹಾಗೂ ಫೋಟೋಗಳು ಆಗಾಗ ಕಾಣಿಸ್ತಾ ಇದ್ವು ಅದರಲ್ಲಿ ಅವರು ಅವರ 60ನೇ ವರ್ಷದ ಬರ್ತಡೇ ಆಚರಣೆಯನ್ನ ಅತ್ಯಂತ ಗ್ರಾಂಡ್ ಆಗಿ ವಿದೇಶದಲ್ಲಿ ಆಚರಿಸಿಕೊಂಡಿದ್ದಂತ ದೃಶ್ಯ ಇತ್ತು. ಮಲ್ಯ ಅವರು ವಿದೇಶದಲ್ಲಿ ಐಶಾರಾಮಿಯಾಗಿನೇ ಬದುಕುತಿದ್ದಾರೆ.

ಅವರಿಗೆ ಯಾವುದೇ ಕೊರತೆ ಇಲ್ಲ. ಅದಲ್ಲದೆ ಅವರ ಸಂಸ್ಥೆ ವಿದೇಶಿ ಉದ್ಯೋಗಿಗಳಿಗೆ ಮಾತ್ರ ವೇತನ ಸಿಗ್ತಾ ಇದೆ. ಆದರೆ ಭಾರತೀಯ ಉದ್ಯೋಗಿಗಳಿಗೆ ವೇತನ ಕೊಡದೆ ಸತಾಯಿಸಲಾಗ್ತಿದೆ ಅನ್ನುವಂತ ಮಾತುಗಳು ಕೂಡ ಕೇಳಿ ಬಂದವು. ವೀಕ್ಷಕರೇ ವಿಜಯ ಮಲ್ಯ ಅವರು ಏನು ಮಾಡ್ತಿದ್ದಾರೆ? ಮಲ್ಯರವರ ಸದ್ಯದ ಸಂಪಾದನೆ ಏನು? ಅವರ ಜೀವನ ಹೇಗೆ ನಡೀತಾ ಇದೆ? ಯಾಕೆ ಅವರು ಭಾರತಕ್ಕೆ ಬರ್ತಿಲ್ಲ? ಸಾರದ ಕಥೆ ಏನು? ಅವರು ಭಾರತಕ್ಕೆ ಬರೋದು ಯಾವಾಗ? ಅವರಿಗೆ ಅವರ ತಪ್ಪಿನ ಅರಿವೇ ಇಲ್ವಾ ಇಂತ ಅನೇಕ ಪ್ರಶ್ನೆಗಳಿಗೆ ಅವರು ಈ ಒಂದು ಸಂದರ್ಶನದಲ್ಲಿ ಸಮಾಧಾನಕರ ಉತ್ತರವನ್ನ ಕೊಟ್ಟಿದ್ದಾರೆ. ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ.

  2008 ರಲ್ಲಿ ಉಂಟಾದಂತ ಅನಿರೀಕ್ಷಿತ ಆರ್ಥಿಕ ಕುಸಿತದಿಂದಾಗಿ ಶೇರ್ ವ್ಯವಹಾರ ಬಿದ್ದು ಹೋಯ್ತು. ಆಗ ಅದು ಎಲ್ಲರ ಬಿಸಿನೆಸ್ ಅನ್ನ ಕೆಡಿಸಿದಂತೆ ಮಲ್ಯರವರ ಏರ್ಲೈನ್ಸ್ ವಿಭಾಗವನ್ನು ಕೂಡ ನೆಲೆ ಕಚ್ಚುವಂತೆ ಮಾಡಿತ್ತು. ಈ ಒಂದು ಸಮಯದಲ್ಲಿ ಅವರ ಏರ್ಲೈನ್ಸ್ ದೇಶದ ಪ್ರಮುಖ ಏರ್ಲೈನ್ಸ್ ಆಗಿದ್ದು ಅದು ಶೇರು ಮಾರುಕಟ್ಟೆಯಲ್ಲಿ ಶೇಕಡ 27% ಪಾಲನ್ನ ಹೊಂದಿತ್ತು. ಇದೇ ಸಮಯಕ್ಕೆ ಅವರು ಆರ್ಸಿಬಿ ತಂಡವನ್ನ ಹುಟ್ಟುಹಾಕಿದ್ರು. ಐಪಿಎಲ್ ನ ಫ್ರಾಂಚೈಸಿ ಪಡೆದಂತವರು ಬೆಂಗಳೂರಿನ ತಂಡವನ್ನಖರೀದಿ ಮಾಡ್ತಾರೆ. ಇಂತ ಸಮಯದಲ್ಲೂ ಕೂಡ ನೀವ್ ಯಾಕೆ ಆರ್ಸಿಬಿ ತಂಡವನ್ನ ಖರೀದಿ ಮಾಡಿದ್ರಿ ಅಂತ ಕೇಳಿದಾಗ ಮಲ್ಯ ಅವರು ಹೇಳಿದಿಷ್ಟು ನಾನು ಆಗ ರಾಯಲ್ ಚಾಲೆಂಜರ್ಸ್ ವಿಸ್ಕಿ ಹಾಗೂ ಸೌರದ ಬಿಸಿನೆಸ್ ಅನ್ನ ಶುರು ಮಾಡಿದ್ದೆ. ಅದಕ್ಕೆ ತುಂಬಾ ಮಾರ್ಕೆಟಿಂಗ್ ಹಾಗೂ ಇನ್ನೋವೇಷನ್ ಅನ್ನ ಅಗತ್ಯ ಇತ್ತು. ಇದೇ ಒಂದು ಸಮಯದಲ್ಲಿ ಐಪಿಎಲ್ ಲಾಂಚ್ ಆಗುವಂತ ಸಂಗತಿ ನನಗೆ ಗೊತ್ತಾಯ್ತು. ಈ ದೇಶದಲ್ಲಿ ಕ್ರಿಕೆಟ್ ಒಂದು ದೊಡ್ಡ ವೇದಿಕೆ. ಹೀಗಾಗಿ ಬಿಸಿಸಿಐ ಜೊತೆ ಮಾತನಾಡಿ ನಾನು ಅದೇ ಹೆಸರಿನ ಮೂಲಕ ಬೆಂಗಳೂರು ತಂಡವನ್ನ ಖರೀದಿ ಮಾಡಿದೆ. ಈ ಮೂಲಕ ನನ್ನ ವಿಸ್ಕಿ ಬ್ರಾಂಡ್ಗೂ ಕೂಡ ಸ್ಕೋಪ್ ಆಗುತ್ತೆ  ಅನ್ನೋದು ನನ್ನ ಯೋಚನೆಯಾಗಿತ್ತು. ರಾಜ್ಯ ಕ್ರಿಕೆಟ್ ಸಮಿತಿಯ ಪರಪ್ರತಿನಿಧಿಯಾಗಿ ನಾನು ಬಿಸಿಸಿಐ ಗೆ ನನ್ನ ಅನಸಿಕೆಯನ್ನ ತಿಳಿಸತೆ. ಈ ಮೂಲಕ ಅಂತ ಒಂದು ಬ್ರಾಂಡ್ನ ಮಾಲಿಕನಾದೆ. ಈ ದೇಶದಲ್ಲಿ ಕ್ರಿಕೆಟ್ ಒಂದು ಧರ್ಮದಂತೆ ಆಚರಿಸಲ್ಪಡುತ್ತೆ. ಇದಕ್ಕಿಂತ ದೊಡ್ಡ ವೇದಿಕೆ ನನಗೆ ಮತ್ತೆ ಯಾವುತಾನೆ ಸಿಗುತ್ತೆ ಅಲ್ವಾ ಅಂತ ಹೇಳಿದ್ರು.  

         

ಉದ್ಯೋಗಿಗಳಿಗೆ ಅನ್ಯಾಯ
ನಿಮ್ಮ ಉದ್ಯೋಗಿಗಳಿಗೆ ಆದಂತ ಅನ್ಯಾಯ ಅವರಿಗೆ ಏನಾದ್ರೂ ಹೇಳೋದಕ್ಕೆ ಬಯಸುತ್ತೇನೆ ಅಂತ ಕೇಳಿದಾಗ ಖಂಡಿತ ನನಗಾಗಿ ಕೆಲಸ ಮಾಡಿದಂತ ಅವರಿಗೆ ಅನುಕೂಲ ಮಾಡಲಾಗದೆ ಇದ್ದದಕ್ಕೆ ನಾನು ಕ್ಷಮೆ ಆಚಿಸುತ್ತೀನಿ ಅವರು ಯಾರಿಗೂ ವಂಚಿಸುವದು ನನ್ನ ಉದ್ದೇಶ ಆಗಿರಲಿಲ್ಲ ಬಹುತೇಕ ನನ್ನ ಕೆಲಸಗಾರಿಗೆ ವೇತನ ಸಿಗಲಿಲ್ಲ ನಿಜ ಹೇಳಬೇಕು ಅಂದ್ರೆ ಅವರಿಗೆ ಸೇರಬೇಕಿದ್ದಂತ ಹಣ ಕರ್ನಾಟಕ ಹೈಕೋರ್ಟ್ನ ಡಿಪಾಸಿಟ್ನಲ್ಲಿ ಕೊಳಿತಾ ಬಿದ್ದಿತ್ತು ಈ ಒಂದು ಹಣವನ್ನ ದಯಮಾಡಿ ಸೇರಬೇಕಾದವರಿಗೆ ಕೊಡಿ ಅಂತ ನಾನು ಕೋರ್ಟನ್ನ ನೇರವಾಗಿ ವಿನಂತಿ ಮಾಡಿಕೊಂಡಿದ್ದೆ ಆದರೆ ನನ್ನ ಮನವಿಯನ್ನ ಅವರು ತಿರಸ್ಕಾರ ಮಾಡಿದ್ರು ಇದರ ಹೊರತಾಗಿ ನಾನಲ್ಲಿ ಏನು ಕೂಡ ಮಾಡೋದಕ್ಕೆ ಸಾಧ್ಯ ಇರಲಿಲ್ಲ ಸರಿ ನೀವು ಬೇಕಾದ ಪ್ರಯತ್ನವನ್ನ ಮಾಡಿದ್ರಿ ಆದರೂ ಕೂಡ ನೀವು ಯಶಸ್ವಿಯಾಗಲಿಲ್ಲ ಹೀಗಿದ್ರೂ ಕೂಡ ನೀವು ಆರಾಮಗೆ ವಿದೇಶಕ್ಕೆ ಹೋಗಿ ಪಾರ್ಟಿಯನ್ನ ಮಾಡಿದ್ರಿ ನಿಮ್ಮ 60ನೇ ಜನ್ಮದಿನವನ್ನ ಅತ್ಯಂತ ಅದ್ದೂರಿಯಾಗಿನೇ ಆಚರಣೆ ಮಾಡಿದ್ರಿ ಅಲ್ವ ಅಂತ ಕೇಳಿದ್ದಕ್ಕೆ ಮಲ್ಯ ಅವರು ಕೊಟ್ಟಂತ ಉತ್ತರ ಹೀಗಿತ್ತು ನೋಡಿ ಇದಕ್ಕೂ ಅದಕ್ಕೂ ಯಾವುದೇ ಸಂಬಂಧ ಇಲ್ಲ ನನ್ನ ಏರ್ಲೈನ್ಸ್ ಕುಸಿದ ಕಂಡದ್ದು 2012 ರಲ್ಲಿ ನನ್ನ ಬರ್ತಡೇ ಇದ್ದದ್ದು 2015ರ ಡಿಸೆಂಬರ್ ನಲ್ಲಿ ನನ್ನ ಎಲ್ಲಾ ಬಿಸಿನೆಸ್ನ ನ ಆಸ್ತಿ ಹಾಗೂ ಹಣ ಎಲ್ಲ ಕೋರ್ಟ್ ಬ್ಯಾಂಕ್ಗಳ ಸರ್ವಿಸ್ ಟ್ಯಾಕ್ಸ್ ಇನ್ಕಮ್ ಟ್ಯಾಕ್ಸ್ ಗಳ ನಿಬಂಧನೆಯಲ್ಲಿ ಫ್ರೀಸ್ ಆಗಿತ್ತು. ಅದರ ಹೊರತಾಗಿ ಇದ್ದಂತ ಒಂದಿಷ್ಟು ಹಣ ಕೋರ್ಟ್ನಲ್ಲಿ ಇತ್ತು. ಇದನ್ನಾದ್ರೂ ನನ್ನ ಕೆಲಸಗಾರಿಗೆ ಕೊಡಿ ಅಂತ ನಾನು ಎಷ್ಟು ವಿನಂತಿಯನ್ನ ಮಾಡಿಕೊಂಡರು ಕೂಡ ಅದು ಖಡ ಖಂಡಿತವಾಗಿ ರಿಜೆಕ್ಟ್ ಮಾಡ್ತು. ಇದು ಸತ್ಯ. ಅದು ಹಣವನ್ನ ಬಿಡುಗಡೆ ಮಾಡಿದ್ರೆ ನನ್ನೆಲ್ಲ ಲೀಗಲ್ ಅಡ್ವೈಸರ್ ಗಳ ಮೂಲಕ ಅದನ್ನ ನಾನು ನನಗಾಗಿ ಕೆಲಸ ಮಾಡಿದವರಿಗೆ ಸಿಗುವಂತೆ ಮಾಡ್ತಿದ್ದೆ. ಆದರೆ ಕೋರ್ಟ್ ನ ಆದೇಶ ನಮ್ಮ ಆಶಯಕ್ಕೆ ವಿರೋಧವಾಗಿತ್ತು. ಆದರೆ ನನಗೆ ಈ ಹಣವನ್ನ ಪೇ ಮಾಡುವಂತ ಉದ್ದೇಶನೆ ಇರಲಿಲ್ಲ ಅಂತ ಮಾಧ್ಯಮಗಳು ಬಿಂಬಿಸಿದ್ದವು. ಆದರೆ ಇದೆಲ್ಲ ಸುಳ್ಳು ಅಂತ ಹೇಳಿದ್ರು

ನಿಮ್ಮ ವೈಫಲ್ಯದ ಬಗ್ಗೆ ನಿಮಗೆ ಏನ ಅನಿಸುತ್ತದೆ
ಇನ್ನು ನಿಮ್ಮ ವೈಫಲ್ಯದ ಬಗ್ಗೆ ನಿಮಗೆ ಏನ ಅನಿಸುತ್ತದೆ ಇದರಿಂದ ನಡೆದವರ ಬಗ್ಗೆ ಕನಿಕರ ಇದೆಯಾ ಅವರಿಗೆ ಕ್ಷಮೆ ಕೇಳೋದಕ್ಕೆ ಬಯಸುತ್ತೀರಾ ಅಂತ ಕೇಳಿದ್ದಕ್ಕೆ ವಿಜಯಮಲ್ಲಿ ಅವರು ನೋಡಿ ಭಾರತೀಯರ ಪ್ರಕಾರ ನಾನೊಬ್ಬ ವಿಫಲ ವ್ಯಕ್ತಿ ಆದರೆ ನನ್ನ ಪ್ರಕಾರ ನಾನು ಸೋತಿಲ್ಲ ಈ ಹಿಂದೆ ಹೆಚ್ಚಿನ ರೆವಿನ್ಯೂವನ್ನ ಮಧ್ಯದ ಬಿಸಿನೆಸ್ ಒಂದರಿಂದನೇ ಸಾಧಿಸಿದ್ದು ಯಾರು ನಾನೇ ಅಲ್ವಾ ಕಿಂಗ್ ಫಿಶರ್ ಅನ್ನೋದು ಒಂದು ದೊಡ್ಡ ಬ್ರಾಂಡ್ ಆಗಿ ಬೆಳೆಯೋದಕ್ಕೆ ಕಾರಣ ನಾನೇ ಇದಕ್ಕಾಗಿ ನಾನು ಹಲವು ವರ್ಷಗಳ ಕಾಲ ನನ್ನ ರಕ್ತ ಬೆವರು ಹಣ ಎಲ್ಲವನ್ನೂ ಕೂಡ ಸುರಿದು ಶ್ರಮಪಟ್ಟವನು ನಾನು ಕಳ್ಳ ಅಲ್ಲ ಕಳ್ಳಾದವನು ಯಾವುದೇ ಗ್ಯಾರಂಟಿ ಅಥವಾ ಶೂರಿಟಿಯನ್ನು ಕೊಡದೆ ಜಾರಿಕೊಳ್ಳುತ್ತಾನೆ ಕದಿಯೋದು ಮತ್ತು ಮೋಸ ಮಾಡೋದೇ ನನ್ನ ಗುರಿಯಾಗಿದ್ದರೆ ನಾನ ಯಾಕೆ ಇದುವರೆಗೂ ಗಳಿಸಿದ್ದೇನೆಲ್ಲ ಅವರಿಗೆ ಅಡ ಇಡ್ತಾಇದೆ, ಇದರಿಂದ ತಮ್ಮ ಪರಿಶ್ರಮಕ್ಕೆ ತಕ್ಕ ಕೂಲಿ ಪಡೆಯಲಾಗದೆ ಹೋದ ನನ್ನ ಅಸಂಖ್ಯಾತ ಎಂಪ್ಲಾಯಿಗಳ ಬಗ್ಗೆ ನನಗೆ ಬೇಸರ ಇದೆ ಹಾಗೂ ಅವರಿಗೆ ನಾನು ಈ ಮೂಲಕ ಕ್ಷಮೆ ಯಾಚನೆ ಕೂಡ ಮಾಡ್ತೀನಿ ಆದರೆ ನಾನು ಎಲ್ಲಾ ಕಡೆಯಿಂದನೂ ಕೂಡ ಅಸಹಾಯಕನಾಗಿದೆ ನಾನು ಆಗ ನಡೆಸಿದಂತಹ ಪ್ರಯತ್ನಗಳ ಮೂಲಕ ಎಂಪ್ಲಾಯಿಗಳಿಗೆ ಅವರಿಗೆ ಸೇರಬೇಕಾದಂತ ಹಣ ಸಿಕ್ಕಿದ್ರೆ ನಾನು ಹೆಚ್ಚು ಸಂತೋಷ ಪಡುತ್ತಿದ್ದೆ ಈಸ್ಟ್ ವೆಸ್ಟ್ ಏರ್ಲೈನ್ಸ್ ಬಿದ್ದಹೋಯ್ತು ಪ್ಯಾರಾಮೌಂಟ್ ನೆಲಕಚ್ಚಿತ್ತು ಹೀಗಾಗಿ ಇಲ್ಲಿ ಸೋತದು ಕೇವಲ ನನ್ನ ಏರ್ಲೈನ್ಸ್ ಮಾತ್ರ ಅಲ್ಲ ಆದರೆ ಮಾಧ್ಯಮಗಳ ಮೂಲಕ ನನ್ನ ಹಾಗೂ ನನ್ನ ಸಂಸ್ಥೆಯ ಸೋಲನ್ನ ಮಾತ್ರನೇ ಗುರಿ ಮಾಡಿ ಜನತೆಗೆ ತೋರಿಸಲಾಯಿತು. ಆಗಿನ ಮಿನಿಸ್ಟರ್ ಆಗಿದ್ದಂತಹ ಅರುಣ್ ಶೆಟ್ಟಿ ಅವರಿಗೆ ನಾನು ತಿಳಿಸಿನ ದೇಶವನ್ನ ಬಿಟ್ಟು ಹೋಗಿದ್ದೆ. ನಾನೇನು ಪರಾರಿಯಾಗಿರಲಿಲ್ಲ. ಜನಿವಾದಲ್ಲಿ ನನಗೆ ಪರ್ಸನಲ್ ಕೆಲಸ ಇತ್ತು. ಅದು ಮೊದಲೇ ನಿರ್ಧಾರವಾಗಿತ್ತು. ಹೀಗಾಗಿ ಹೋದೆ ಬ್ಯಾಂಕ್ಗಳು ಇದುವರೆಗೂ ನನ್ನ ಎಲ್ಲಾ ಆಸ್ತಿಗಳನ್ನು ಕೂಡ ವಶಕ್ಕೆ ಪಡೆದಿವೆ. ಅದರ ಮೂಲಕ 6.5 ವರೆ ಸಾವಿರ ಕೋಟಿ ರೂಪಾಯಿ ಹಣ ಅವರಿಗೆ ವಿವಿಧ ರೂಪಗಳಿಂದ ಜಮೆಯಾಗಿದೆ ನಾನು ಹೈದರಾಬಾದ್ನಲ್ಲಿ ಇದ್ದಂತಹ ಎಸ್ಬಿಐ ಬ್ಯಾಂಕ್ನ ಒಬ್ಬ ಕೀ ಪರ್ಸನ್ ಒಬ್ಬರನ್ನ ಭೇಟಿ ಮಾಡಿ ಸೆಟಲ್ಮೆಂಟ್ ಬಗ್ಗೆ ಮಾತನಾಡಿದಾಗ ಅವರು ನಾನು ಅವರಿಗೆ ಕೊಡಬೇಕಾದಂತ ಹಣ 14ಸಾವ ಕೋಟಿ ಅಂತ ಹೇಳಿದ್ರು ಅದು ತಪ್ಪು ಅಂತ ನನಗೂ ಗೊತ್ತಿತ್ತು ಮತ್ತು ಅವರಿಗೂನು ಗೊತ್ತಿತ್ತು ಹೆಚ್ಚು ಹಣವನ್ನ ನಾನು ಯಾಕೆ ಅವರಿಗೆ ಅನಗತ್ಯವಾಗಿ ಕೊಡ್ಲಿ ಇಷ್ಟಕ್ಕೂ ಅರುಣ್ ಜೆಟ್ಲಿ ಅವರಿಗೆ ನಾನು ಹೋಗಿ ಬರ್ತೀನಿ ಅಲ್ಲಿವರೆಗೂ ಬ್ಯಾಂಕ್ನವರಿಗೆ ಈ ಒಂದು ವ್ಯವಹಾರದ ಸೆಟಲ್ ಬಗ್ಗೆ ಕುಡಿದು ಕಾಯೋದಕ್ಕೆ ಹೇಳಿ ನಾನು ಅದನ್ನ ಕ್ಲಿಯರ್ ಮಾಡ್ತೀನಿ ಅಂತನು ಕೂಡ ಹೇಳಿದ್ದೆ ಆದರೆ ಅವರು ನನ್ನೆಲ್ಲಾ ಆಸ್ತಿಯನ್ನು ಕೂಡ ವಶಪಡೆದು ಹರಾಜನ ಹಾಕಿ ಹೆಚ್ಚು ಹಣವನ್ನೇ ಪಡ್ಕೊಂಡ್ರು ಹೀಗಿದ್ದು ಕೂಡ ನನಗೆ ಅದರಿಂದ ಕ್ಲಿಯರ್ ಆದಂತ ಹಣ ಎಷ್ಟು ಬಾಕಿ ಉಳಿದಂತ ಹಣ ಎಷ್ಟು ಅಂತನು ಕೂಡ ನಿಖರವಾಗಿ ಅವರು ಹೇಳಿಲ್ಲ

 ಹಾಗಾದ್ರೆ ಈಗ ನೀವು ಏನ್ ಮಾಡ್ತಿದ್ದೀರಾ ಒಂಟಿತನ ಕಾಡ್ತಾ ಇದೀಯಾ ನೀವು ಭಾರತಕ್ಕೆ ಬರೋದಿಲ್ವ ಅಂತ ಕೇಳಿದಾಗ ನಾನೀಗ ಕೆಲವೊಂದರಲ್ಲಿ ಬಿಸಿ ಇದ್ದೀನಿ ನನಗೆ ಒಂಟಿತನ ಕಾಡಿಲ್ಲ ಭಾರತ ನನಗೆ ಮುಕ್ತವಾದಂತ ಟ್ರಯಲ್ಗೆ ಅವಕಾಶವನ್ನ ಮಾಡಿಕೊಟ್ರೆ ಮತ್ತು ಇದರ ಬಗ್ಗೆ ಅದು ಭರವಸೆ ಕೊಟ್ಟರೆ ನಾನು ಅಲ್ಲಿಗೆ ಬರೋದಕ್ಕೆ ಸದಾ ಸಿದ್ಧ ಅಂತ ಹೇಳಿದ್ರು ಒಟ್ಟನಲ್ಲಿ ಅವರಿಗೆ ಪಡೆದಂತ ಸಾಲವನ್ನು ತೀರಿಸುವಂತ ಇಚ್ಛೆ ಇದ್ದೆ ಇದೆ ಆದರೆ ಅವರ ಬಗ್ಗೆ ಇಲ್ಲ ಸಲ್ಲದಂತ ಅನೇಕ ಊಹ ಪೂಹಗಳು ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಭಾರತದ ಮಾಧ್ಯಮಗಳಲ್ಲಿ ಪ್ರಸಾರವಾದವು ಒಟ್ಟನಲ್ಲಿ ಈ ಒಂದು ಸಾಲದ ಗೊಡುವೆ ಆದಷ್ಟು ಬೇಗ ಮುಕ್ತಾಯವಾಗಬೇಕು ಅನ್ನುವಂತ ಕನಸು ಅವರಿಗಿದೆ ತಮ್ಮ ಹೆಸರನ್ನ ಕೆಡಿಸುವದಕ್ಕೆ ಪ್ರಯತ್ನ ಪಟ್ಟಂತ ಇಲ್ಲಿಯ ಮಾಧ್ಯಮಗಳ ಮೇಲೆ ಅವರಿಗೆ ಬೇಸರ ಇದೆ ತಮ್ಮಿಂದ ತೊಂದರೆಯನ್ನು ಅನುಭವಿಸಿದಂತ ಸ್ಟಾಫ್ಗಳ ಮೇಲೂ ಕೂಡ ಕನಿಕರ ಭಾವ ಇದೆ.

Leave a Comment

Your email address will not be published. Required fields are marked *

Scroll to Top