Month May 2025

Why Do hindu Break Coconuts in Temples Before Puja? in kannada

ದೇವಸ್ಥಾನಗಳಲ್ಲಿ ತೆಂಗಿನಕಾಯಿ ಒಡೆಯುವುದು ಏಕೆ? ತೆಂಗಿನಕಾಯಿಯ ವಿಶೇಷತೆ:  ತೆಂಗಿನಕಾಯಿಯನ್ನು ನಾವು ಭಕ್ತಿಯಿಂದ ದೇವರಿಗೆ ಸಮರ್ಪಣೆಯನ್ನು ಮಾಡುತ್ತೇವೆ. ಇದು ನಾವು ತೊರೆಯಬೇಕಾದ  ಆಂತರಿಕ ಮತ್ತು ಭೌತಿಕ ಆಸೆಗಳ ಸಂಕೇತ. ಹೀಗೆ ಸಿಪ್ಪೆ ಸುಲಿದ ತೆಂಗಿನಕಾಯಿಯನ್ನು ದೇವರೆದು ಅಥವಾ ನೆಲಕ್ಕೆ ಬಡಿದು ಒಡೆಯುವುದು ಹಿಂದೂ ಸಂಸ್ಕ್ರತಿಯಲ್ಲಿ ರೂಡಿಯಲ್ಲಿದೆ. ಇದು ನಮ್ಮ ಅಹಂಕಾರ ತೊರೆದು ಹೋಗಲಿ ಎಂದು ದೇವರಲ್ಲಿ ಬೇಡಿಕೊಳ್ಳುವುದಾಗಿದೆ.ಅಂದರೆ, ದೇವರೇ ಈ ಭೂಮಿ ಮೇಲೆ ನಾವೆಲ್ಲರೂ ಬರೀ ಶೂನ್ಯ ಎಂಬರ್ಥ…

Can I go to a temple after eating a non-vegetarian meal?

ಮಾಂಸಾಹಾರಿ ಊಟ ತಿಂದ ನಂತರ ದೇವಸ್ಥಾನಕ್ಕೆ ಹೋಗಬಹುದೇ? ಹಿಂದೂ ಧರ್ಮದಲ್ಲಿನ ವಿವಿಧ ರೀತಿಯ ಆಹಾರ ಪದ್ಧತಿಗಳು ಇದ್ದು ಭಾರತೀಯರಲ್ಲಿ ವೈವಿಧ್ಯಮಯ ಸಂಪ್ರದಾಯಗಳನ್ನು ತೋರಿಸುತ್ತದೆ. ಹಿಂದೂ ಧರ್ಮಗ್ರಂಥಗಳು ಅಹಿಂಸೆ ಮತ್ತು ಎಲ್ಲಾ ಜೀವಿಗಳ ಬಗ್ಗೆ ಕರುಣೆಯನ್ನು ಆಧರಿಸಿದ ಸಸ್ಯಾಹಾರಿ ಆಹಾರ ಪದ್ಧತಿಯನ್ನು ಹೆಚ್ಚು ಮಹತ್ವವನ್ನು ನೀಡುತ್ತದೆ. ಪ್ಯೂ ಸಂಶೋಧನಾ ಕೇಂದ್ರದ ಸಮೀಕ್ಷೆಯ ಹೇಳುವಂತೆ 44%  ಹಿಂದೂಗಳು ಸಸ್ಯಾಹಾರಿಗಳು…

Top 10 Western Karnataka Temples – Karnataka devastanagalu

ಪಶ್ಚಿಮ ಕರ್ನಾಟಕದ ಟಾಪ್ 10 ಪ್ರಸಿದ್ಧ ದೇವಾಲಯಗಳು 1.ಮುರುಡೇಶ್ವರ ದೇವಸ್ಥಾನ (ಉತ್ತರ ಕನ್ನಡ) ದೇವತೆ: ಶಿವ ವಿಶೇಷತೆ : ವಿಶ್ವದ ಎರಡನೇ ಅತಿ ಎತ್ತರದ ಶಿವ ಪ್ರತಿಮೆ; ಅರಬ್ಬಿ ಸಮುದ್ರದ ತೀರದಲ್ಲಿರುವ ರಮಣೀಯ ಸ್ಥಳ. ದೇವಾಲಯದ ಬಗ್ಗೆ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಇರುವ ಮುರುಡೇಶ್ವರ ಸ್ವಾಮಿಯ ದೇವಸ್ಥಾನವು ಧಾರ್ಮಿಕ  ಸ್ಥಳವಾಗಿದ್ದು,ಇದೊಂದು ಐತಿಹಾಸಿಕವಾಗಿ…

Top 10 East Karnataka Temples – Karnataka devastanagalu

ಪೂರ್ವ ಕರ್ನಾಟಕದ ಟಾಪ್ 10 ಪ್ರಸಿದ್ಧ ದೇವಾಲಯಗಳು 1.ಕೋಲಾರಮ್ಮ ದೇವಸ್ಥಾನ (ಕೋಲಾರ) ದೇವತೆ: ಕೋಲಾರಮ್ಮ ದೇವತೆ (ದುರ್ಗಾ) ನಿರ್ಮಿಸಿದವರು: 10 ನೇ ಶತಮಾನದಲ್ಲಿ ಚೋಳರು ದೇವಾಲಯದ ಬಗ್ಗೆ : ಕೋಲಾರಮ್ಮ ಕರ್ನಾಟಕದ ಕೋಲಾರ ಪ್ರದೇಶದ ಮುಖ್ಯ ದೇವತೆ. ಕೋಲಾರಮ್ಮ ದೇವಸ್ಥಾನವು ಸಾವಿರ ವರ್ಷಗಳಷ್ಟು ಪ್ರಾಚೀನವಾಗಿದ್ದು, ದಕ್ಷಿಣ ಭಾರತೀಯ ಶೈಲಿಯ ವಾಸ್ತುಶಿಲ್ಪದಲ್ಲಿ ಚೋಳರು ನಿರ್ಮಾಣವನ್ನು ಮಾಡಿದ್ದಾರೆ. ಕೋಲಾರದ…

Top 10 South Karnataka Temples – Karnataka devastanagalu

ದಕ್ಷಿಣ ಕರ್ನಾಟಕದ ಟಾಪ್ 10 ಪ್ರಸಿದ್ಧ ದೇವಾಲಯಗಳು   1.ಚಾಮುಂಡೇಶ್ವರಿ ದೇವಸ್ಥಾನ (ಮೈಸೂರು) ದೇವತೆ: ಚಾಮುಂಡೇಶ್ವರಿ ದೇವಿ (ದುರ್ಗಾ) ಚಾಮುಂಡೇಶ್ವರಿ ದೇವಾಲಯದ ಇತಿಹಾಸ : ಚಾಮುಂಡೇಶ್ವರಿ ದೇವಾಲಯವು ಭಾರತದ ಕರ್ನಾಟಕ ರಾಜ್ಯದ ಮೈಸೂರಿನಿಂದ ಸುಮಾರು 13 ಕಿ.ಮೀ ದೂರದಲ್ಲಿರುವ ಚಾಮುಂಡಿ ಬೆಟ್ಟಗಳ ಮೇಲೆ ತಾಯಿ ಚಾಮುಂಡೇಶ್ವರಿ ನೆಲೆಸಿದ್ದಾಳೆ. ಈ ದೇವಸ್ಥಾನಕ್ಕೆ ಶಕ್ತಿಯ ಉಗ್ರ ರೂಪವಾದ ಚಾಮುಂಡೇಶ್ವರಿ…

Top 10 North Karnataka Temples – Kannada devastanagalu

  ಉತ್ತರ ಕರ್ನಾಟಕದ ಟಾಪ್ 10 ಪ್ರಸಿದ್ಧ ದೇವಾಲಯಗಳು   1.ಬಾದಾಮಿ ಗುಹೆ ದೇವಾಲಯಗಳು (ಬಾಗಲಕೋಟೆ ಜಿಲ್ಲೆ) ಸ್ಥಳ: ಬಾದಾಮಿ, ಬಾಗಲಕೋಟೆ ಜಿಲ್ಲೆ ದೇವಾಲಯದ ಬಗ್ಗೆ: ಭಾರತದ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಹಿಂದೂ ಮತ್ತು ಜೈನ ಗುಹಾ ದೇವಾಲಯಗಳ  ತಾಣವಾಗಿದ್ದು .ಈ ಗುಹೆಗಳು ಬಂಡೆಕಲ್ಲುಗಳಿಂದ ಕೊರೆದು ನಿರ್ಮಾಣ ಮಾಡಿರುವುದರಿಂದ ಭಾರತದಲ್ಲಿನ ವಾಸ್ತುಶಿಲ್ಪದ ವಿಶೇಷವಾಗಿ…

10 famous vow-fulfilling temples in Karnataka :- Details in Kannada

10 ಪ್ರಸಿದ್ಧ ಹರಕೆ ತೀರಿಸುವ ದೇವಾಲಯಗಳು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ (ದಕ್ಷಿಣ ಕನ್ನಡ) ಸರ್ಪ ದೋಷ ನಿವಾರಣಾ ಪೂಜೆ ಮತ್ತು ಇಷ್ಟಾರ್ಥ ಈಡೇರಿಕೆಗೆ ಪ್ರಸಿದ್ಧ. ದೇವಾಲಯದ ಬಗ್ಗೆ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಈ ದೇವಾಲಯವನ್ನು ಕಾಣಬಹುದಾಗಿದೆ.  ಶಿವ ಪುತ್ರ ಷಣ್ಮುಖನನ್ನು ಸುಬ್ರಹ್ಮಣ್ಯ ಎಂಬ ನಾಮದಲ್ಲಿ ಪೂಜಿಸಲಾಗುತ್ತದೆ. ಷಣ್ಮುಖನು  ಇಲ್ಲಿ ಆರಾಧಿಸುವ ದೇವರಾಗಿದೆ, ನಾಗಮಂಡಲವೆಂಬ…